ಬಲಿಷ್ಠ ದೇಶ ಕಟ್ಟುವಲ್ಲಿ ಮೋದಿ ಅವರ ಕೊಡುಗೆ ಅಪಾರ: ಪಾಪೇಶ್ ನಾಯಕ

 

 

 

 

ದೊಡ್ಡ ಉಳ್ಳಾರ್ತಿ: ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ  ಅವರ 72ನೇ ಜನ್ಮದಿನದ ಅಂಗವಾಗಿ ಚಳ್ಳಕೆರೆ ತಾಲೂಕಿನ  ದೊಡ್ಡ ಉಳ್ಳಾರ್ತಿ ಪ್ರಾಥಮಿಕ  ಆರೋಗ್ಯ ಕೇಂದ್ರದಲ್ಲಿ ಬಿಜೆಪಿ ಪಕ್ಷದ ವತಿಯಿಂದ  ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು.

 

 

ಈ  ಸಂದರ್ಭದಲ್ಲಿ ಬಿಜೆಪಿ  ರಾಜ್ಯ ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ  ಸದಸ್ಯ  ಪಾಪೇಶ್ ನಾಯಕ ಮಾತನಾಡಿದ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ಗಳಾದ ಮೋದಿ ಜೀ ಅವರು ದೇಶಕ್ಕೆ ಕೀರ್ತಿ ಇದ್ದಂತೆ. ದೇಶದ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ  ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ಬಲಿಷ್ಠತೆಗೆ ಮೋದಿ ಅವರ ಕೊಡುಗೆ ಅಪಾತವಾಗಿದೆ.  ಅಂತಹ ಮಹಾನ್ ನಾಯಕರಾದ ನಮ್ಮ ಮೋದಿ ಅವರಿಗೆ ದೇವರು  ಆರೋಗ್ಯ ಆಯುಷ್ಯ  ವೃದ್ಧಿಸಲಿ ಎಂದು ದೇವರಲ್ಲಿ ಕ್ಷೇತ್ರದ ಎಲ್ಲಾರೂ ಪ್ರಾರ್ಥನೆ ಮಾಡುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ನರೇಂದ್ರ ಮೋದಿಜಿ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours