ವೀರ ಹುತಾತ್ಮ ಯೋಧರ ಕುಟುಂಬಕ್ಕೆ ಗೌರವ ಸಮರ್ಪಣೆ ಸಂದರ್ಭದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭಾವುಕ

 

 

 

 

ಚಿತ್ರದುರ್ಗ:ವೀರ ಹುತಾತ್ಮ ಯೋಧರ ಕುಟುಂಬಕ್ಕೆ ಗೌರವ ಮರ್ಪಣೆ ಸಂಧರ್ಭದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭಾವುಕರಾಗಿದ್ದಾರೆ.

ನಗರದ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಚಿತ್ರದುರ್ಗ VHP ವೀರ ಮದಕರಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಸಮಾರಂಭದಲ್ಲಿ 7 ಹುತಾತ್ಮ ಯೋಧರು, ಓರ್ವ ವೀರ ಯೋಧ, ಸೇರಿ 8 ಕುಟುಂಬಗಳಿಗೆ ಗೌರವ ಸಮರ್ಪಣೆ ಮಾಡುವ ವೇಳೆ ಹುತಾತ್ಮ ಯೋಧರ ಕುಟುಂಬವನ್ನು  ನೋಡ ನೋಡುತ್ತಲೇ ಕಣ್ಣಲ್ಲಿ ನೀರು ತಂದ ಶಾಸಕರು ನೆರೆದಿದ್ದವರಲ್ಲಿ ಹಾಗೇ ಕಣ್ಣಚ್ಚಲ್ಲಿ  ಕಣ್ಣಿರು ಹಾದು ಹೋಯಿತು. ತಕ್ಷಣ ಶಾಸಕ ತಿಪ್ಪಾರೆಡ್ಡಿ ಅವರು ಕರ ವಸ್ತ್ರದಿಂದ ಕಣ್ಣಿರು ಒರೆಸಿಕೊಂಡು ತಟಸ್ಥರಾಗಿ ನಿಂತುಬಿಟ್ಟರು.

 

 

ಅಂಕಣಕಾರ ಚಕ್ರವರ್ತಿ ಸೂಲಿಬೆಲಿ, ಕುಂಚಟಿಗ ಮಠದ ಶಾಂತವೀರ ಸ್ವಾಮೀಜಿ, ಕಬೀರಾನಂದಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಉಪಸ್ಥಿತರಿದ್ದ ಕಾರ್ಯಕ್ರಮ.

 

[t4b-ticker]

You May Also Like

More From Author

+ There are no comments

Add yours