ದೇವರೆಡ್ಡಿ ಹಳ್ಳಿ ಹೊಸ ರಥ ನಿರ್ಮಾಣಕ್ಕೆ 2 ಲಕ್ಷ ದೇಣಿಗೆ ನೀಡಿದ ಸಚಿವ ಬಿ.ಶ್ರೀರಾಮುಲು

 

 

 

 

ಚಳ್ಳಕೆರೆ:ಚಳ್ಳಕೆರೆ ತಾಲೂಕು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವರೆಡ್ಡಿಹಳ್ಳಿ ಗ್ರಾಮದ ಶ್ರೀ  ಆಂಜನೇಯ ಸ್ವಾಮಿಯ ಹೊಸ ರಥ ನಿರ್ಮಾಣಕ್ಕೆ  ಸಚಿವರಾದ  ಬಿ. ಶ್ರೀರಾಮುಲು ಅವರ  ತಮ್ಮ  ಆಪ್ತ ಸಹಾಯಕರಾದ  ಪಾಪೇಶ್ ನಾಯಕ್ ರವರ ಮೂಲಕ ಎರಡು ಲಕ್ಷ ರೂಗಳ ಹಣವನ್ನು ನೀಡಿದ್ದು  ಇಂದು ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ  ಪಾಪೇಶ್ ನಾಯಕ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ  ಮಂಡಲ ಅಧ್ಯಕ್ಷರಾದ ಶ್ರೀ ರಾಮರೆಡ್ಡಿ, ಮಂಡಲ ಕಾರ್ಯದರ್ಶಿಗಳಾದ ಶ್ರೀ ಹೆಚ್ ವಿ ಪ್ರಕಾಶ್ ರೆಡ್ಡಿ, ಬಿಜೆಪಿ ಮುಖಂಡರಾದ ಶ್ರೀ ಸೋಮೇಂದ್ರ, ರಘುನಂದನ್, ಮಂಜುನಾಥ್ ಸೇರಿದಂತೆ ಗ್ರಾಮದ ಅಧ್ಯಕ್ಷರು, ಮುಖಂಡರುಗಳು, ಕಾರ್ಯಕರ್ತರು ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours