ಚಿತ್ರದುರ್ಗ:ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧ ಸುಳ್ಳು ಕೇಸ್ ದಾಖಲಿಸಲು ಪಿತೂರಿ ಕೇಸ್ ಹಿನ್ನಲೆಯಲ್ಲಿಮಠದ ಮಾಜಿ ಆಡಳಿತಾಧಿಕಾರಿ, ಮಾಜಿ MLA ಎಸ್ ಕೆ ಬಸವರಾಜನ್ ಮತ್ತು ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರಗೆ 14 ದಿನ ಕಾಲ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್ ಆದೇಶ. ಇವರಿಗೆ ನವೆಂಬರ್ 28ರವರೆಗೆ ಇಬ್ಬರಿಗೂ ನ್ಯಾಯಾಂಗ ಬಂಧನ.
ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್, ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರಗೆ ಜಿಲ್ಲಾ ಕಾರಾಗೃಹಕ್ಕೆ ಬಿಟ್ಟ ಪೊಲೀಸರು.
ಫೋಕ್ಸೋ ಕೇಸ್ ಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಎ1 ಮುರುಘಾ ಸ್ವಾಮಿ.
ಎ4 ಮಠದ ಮ್ಯಾನೇಜರ್ ಪರಮಶಿವಯ್ಯ
ಮುರುಘಾ ಸ್ವಾಮಿ ಇರುವ ಚಿತ್ರದುರ್ಗ ಜೈಲಿಗೆ ಬಸವರಾಜನ್ ಶಿಫ್ಟ್ ಮಾಡಲಾಗಿದೆ.
+ There are no comments
Add yours