ಚಿತ್ರದುರ್ಗ: ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ ದಲಿತರಿಗೆ ಅನ್ಯಾಯ ಮಾಡಿದ್ದಿರಾ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ( Govind Karjol)ವಿರುದ್ಧ ದಲಿತ ಮುಖಂಡರು ಗಲಾಟೆ ಮಾಡಿರುವ ಘಟನೆ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸುವ ನಡೆದಿದೆ.
ತಾವು ಸಮಾಜ ಕಲ್ಯಾಣ ಆಗಿದ್ದ ಸಂದರ್ಭದಲ್ಲಿ ಸೌಲಭ್ಯಗಳನ್ನು ಕಡಿತ ಮಾಡುವ ಜೊತೆ ಸಾಲ , ಸಬ್ಸಡಿಯನ್ನು ಕಡಿಮೆ ಮಾಡಿದ್ದಿರಿ ಎಂದು ಚಿತ್ರದುರ್ಗದ ದಲಿತ ಮುಖಂಡ ಹನುಮಂತ ದುರ್ಗ ಅವರು ಅಕ್ರೋಶ ಹೊರ ಹಾಕಿದ್ದು ಹನುಮಂತಪ್ಪ ಮತ್ತು ಸಚಿವ ಗೋವಿಂದ ಕಾರಜೋಳ ನಡುವೆ ವಾಗ್ವಾದ ನಡೆದಿದ್ದು ಕಾರಜೋಳ ಅವರು ಮೊದಲು ಹೊರ ನಡೆಯಿರಿ ಎಂದು ಸಿಟ್ಟಿನಿಂದ ಅವರನ್ನು ಹೊರ ಕಳಿಸಿರುವ ಪ್ರಸಂಗ ಜರುಗಿದೆ.
[t4b-ticker]
+ There are no comments
Add yours