ಸಿಪಿಐ ಬಾಲಚಂದ್ರನಾಯ್ಕ ಅವರಿಗೆ ರಾಷ್ಟ್ರಪತಿ ಪದಕ. Posted on January 25, 2021 by master admin ಚಿತ್ರದುರ್ಗ: ಚಿತ್ರದುರ್ಗದ ಗ್ರಾಮಾಂತರ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕರಾದ ಬಾಲಚಂದ್ರನಾಯ್ಕ ಅವರಿಗೆ ಈ ಬಾರಿ ರಾಷ್ಟ್ರಪತಿ ಪದಕ ಪಡೆದಿದ್ದಾರೆ. ಇವರು ದಿಟ್ಟ ನಿರ್ಧಾರಗಳ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುತ್ತ ತಮ್ಮ ಕರ್ತವ್ಯ ನಿಷ್ಠೆಯಿಂದ ಇಂದು ಇಂತಹ ಮಹತ್ವ ಘಟ್ಟ ತಲುಪಿದ್ದಾರೆ. [t4b-ticker]
+ There are no comments
Add yours