ಚಿತ್ರದುರ್ಗ: ನಗರದ ಜೆಸಿಆರ್ ರಸ್ತೆಯ ಸಾಯಿಬಾಬಾ ದೇವಸ್ಥಾನ ಬಳಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ “ವಿಶಾಲ್ ಮೆಗಾ ಮಾರ್ಟ್” ನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ನಗರ ಜನಸಂಖ್ಯೆ ಬೆಳೆದಂತೆ ಅಂಗಡಿ ವ್ಯಾಪಾರಸ್ಥರು ಹೆಚ್ಚು ಬಂದು ಬೃಹತ್ ಉದ್ಯಮಗಳನ್ನು ಪ್ರಾರಂಭಿಸುವುದರಿಂದ ಉದ್ಯೋಗ ದೊರಕುತ್ತದೆ. ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಸೂಚಿಸಿದರು.ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮುಖಾಂತರ ಖ್ಯಾತಿ ಗಳಿಸಲಿ ಎಂದು ಶುಭ ಹಾರೈಸಿಸದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ
ಡಾ.ಸಿದ್ಧಾರ್ಥ್ , ಮಾಜಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬದರಿನಾಥ್,
ಮ್ಯಾನೇಜರ್ ನವೀನ್, ಸ್ಟೋರ್ ಮ್ಯಾನೇಜರ್ ಸಮೀರ್ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.
[t4b-ticker]
+ There are no comments
Add yours