ಮುರುಘಾ ಶರಣರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಜಯದೇವ ಆಸ್ಪತ್ರೆಗೆ ಶಿಫ್ಟ್

 

 

 

 

ಚಿತ್ರದುರ್ಗ: ಮುರುಘಾ ಶರಣರು ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ಡಿಎಸ್ ಬಸವರಾಜಪ್ಪ  ತಿಳಿಸಿದ್ದಾರೆ.

 

 

ದಾವಣಗೆರೆಯಿಂದ ಬಂದಂತಹ ಹೃದಯ ರೋಗ ತಜ್ಞರ ತಪಾಸಣೆ ನಡೆಸಿದ ನಂತರ ಆರೋಗ್ಯದಲ್ಲಿ ಏರಿಪೇರು ಇರುವುದರಿಂದ ಬೆಂಗಳೂರು ಜಯದೇವ ಆಸ್ಪತ್ರೆಗೆ ಹೆಚ್ಚಿಸಿ ಚಿಕಿತ್ಸೆಗೆ ಕರೆದೊಯ್ಯುಲು ನಿರ್ಧಾರಿಸಲಾಗಿದೆ. ಬೆಂಗಳೂರಿಗೆ  ಅಂಬುಲೆನ್ಸ್ ಮೂಲಕ ಶರಣರನ್ನು ಕರೆದುಕೊಂಡು ಹೋಗಲಾಗುತ್ತದೆ  ಎಂದು ತಿಳಿದು ಬಂದಿದೆ.
[t4b-ticker]

You May Also Like

More From Author

+ There are no comments

Add yours