ಚಿತ್ರದುರ್ಗ:ಸೆ.28 ನಗರದ ಚಳ್ಳಕೆರೆ ಗೇಟ್ ಬಳಿಯ ವೇಮನ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದ್ದ 90 ಲಕ್ಷ ವೆಚ್ಚದ ಸಿ.ಸಿ.ರಸ್ತೆಯನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ನರೇಂದ್ರಬಾಬು, ಧನಂಜಯ, ಕೆ.ಟಿ.ಮಂಜುನಾಥ್, ಸತೀಶ್ ಹೊಂಕಲ ಪಾಟಿ, ರಮೇಶ್ ರೆಡ್ಡಿ, ರೇವಣ್ಣ ಮತ್ತು ವೇಮನ ನಗರದ ನಿವಾಸಿಗಳು ಇದ್ದರು.
[t4b-ticker]
+ There are no comments
Add yours