ಮಕ್ಕಳಿಗೆ ಹೊಟ್ಟೆ ನೋವು, ದೇವರ ಭಂಡಾರ ತೀರ್ಥಿ ಕುಡಿಸಿದ ತಾತ, ಇಬ್ಬರು ಮಕ್ಕಳು ಸಾವು

 

 

 

 

ವರದಿ: ವೀರೇಶ್ ಚಳ್ಳಕೆರೆ

 

 

ಚಳ್ಳಕೆರೆ-27:  ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಹೊಟ್ಟೆನೋವು ಕಡಿಮೆ ಮಾಡಲು ದೇವರ ಭಂಡಾರ ಕುಡಿಸಿ ತೀರ್ಥ ಕುಡಿಸಿ ಮಲಗಿದ ಮಕ್ಕಳು ಸಾವನಪ್ಪಿದ ಘಟನೆ ನಡೆದಿದೆ.
ಮೃತ ಮಕ್ಕಳು ರಾತ್ರಿ ಅನ್ನ ಸಾಂಬಾರ್ ಊಟ ಮಾಡಿದ ಸ್ವಲ್ಪ ಸಮಯದ ನಂತರ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿ ಮಾಡಿದ್ದರಿಂದ ಮೃತರ ತಾತ ದುರ್ಗಪ್ಪ ರವರು ಮಕ್ಕಳಿಗೆ ದೇವರ ಹೆಸರಿನಲ್ಲಿ ಕುಂಕುಮ ಮಿಶ್ರಿತ ನೀರನ್ನು ಕುಡಿಸಿ ದ್ದರಿಂದ ಮಕ್ಕಳು ಅಸ್ತವ್ಯಸ್ತಗೊಂಡು ಮೃತಪಟ್ಟಿರುತ್ತಾರೆ ಬಹುದು ಎಂದು ಹೇಳಲಾಗುತ್ತಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours