ಚಳ್ಳಕೆರೆ: ತಾಲೂಕಿನ ನಾಗರಿಕರು ದೈವಿಕ ಪರಂಪರೆ ಉಳ್ಳವರು ಇವತ್ತಿನ ವೀರಭದ್ರ ಸ್ವಾಮಿ ಮತ್ತು ಚಳ್ಳಕೆರೆ ಅಮ್ಮನವರ ದಸರಾ ಮಹೋತ್ಸವದಲ್ಲಿ ಭಕ್ತಿ ಸಂಭ್ರಮದಿಂದ ಜರುಗಿತು.
ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ ಅಸರರನ್ನು ಸಮ್ಮರಿಸಿದ ದಿನ ಇದು ಧರ್ಮ ಅಧರ್ಮ ನ್ಯಾಯ ಅನ್ಯಾಯ ನೀತಿ ಮತ್ತು ಅನೀತಿಗಳ ನಕಾರಾತ್ಮಕವಾದಂತ ಪುಷ್ಪೃತ್ಯಗಳನ್ನು ಮತ್ತೆ ಇಂಥ ಶಕ್ತಿಗಳನ್ನು ನಿರ್ನಾಮ ಮಾಡಿ ಸಮಾಜದ ಉದ್ದಾರಕ್ಕೆ ಸಕಾರಾತ್ಮಕವಾದ ಧೋರಣೆ ಮತ್ತು ಭಾವನೆಗಳನ್ನು ಉದ್ದಿಪನಗೊಳಿಸಿದಂತ ದಿನ ಇದು ಎಂದರು.
ಈ ಸುದಿನದಲ್ಲಿ ತಾಲೂಕಿನ ಎಲ್ಲ ಜನತೆಯು ಕೂಡ ಸುಖ ಮತ್ತು ನೆಮ್ಮದಿಯಿಂದ ಬಾಳಬೇಕು ಸಹೋದರತ್ವ ಮತ್ತು ಭಾವೈಕ್ಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಜನತೆಗೆ ಸಲಹೆ ನೀಡಿದರು.
[t4b-ticker]
+ There are no comments
Add yours