ಚಿಕ್ಕಮಗಳೂರು:ಮಾಜಿ ಸಚಿವ , ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿಟಿ ರವಿ ಅವರನ್ನು ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಚಳ್ಳಕೆರೆಯಲ್ಲಿ 15-9-2022 ರಂದು ನಡೆಯುವ ಹಿಂದೂ ಮಹಾಗಣಪತಿ ಶೋಭ ಯಾತ್ರೆಗೆ ಆಗಮಿಸಲು ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಶೋಭ ಯಾತ್ರೆ ಸಮಿತಿಯ ಅಧ್ಯಕ್ಷರಾದ ಬಾಳೆಕಾಯಿ ರಾಮದಾಸ್ ಹಾಗೂ ಬಿಜೆಪಿ ಮುಖಂಡರಾದ ಯತೀಶ್ ನಾಗೇಶ್ ಬಾಬು, ಮಾತೃಶ್ರೀ ಮಂಜುನಾಥ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಆರ್. ಪಾಲಯ್ಯ ,ಚಳ್ಳಕೆರೆ ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ಶೋಭ ಯಾತ್ರಾ ಸಮಿತಿಯ ಕಾರ್ಯದರ್ಶಿಯಾದ ಕೆ.ಬಿ. ಕೃಷ್ಣೇಗೌಡ , ಚಿಕ್ಕಮಗಳೂರು ನಗರಸಭೆಯ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಜಿ ಹಾಗೂ ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಉಸ್ತುವಾರಿ ಪ್ರೇಮ್ ಕುಮಾರ್ ಜಿ ಹಾಜರಿದ್ದರು.
[t4b-ticker]
+ There are no comments
Add yours