ಚಳ್ಳಕೆರೆ : ಸರಕಾರಿ ನೌಕರ ಸಾವು
ಚಳ್ಳಕೆರೆ ನಗರದ ವಾಲ್ಮೀಕಿ ನಗರದಲ್ಲಿ ಸರಕಾರಿ ನೌಕರರಾದ (Government servant)ಚಳ್ಳಕೆರೆ ತಾಲೂಕು ಕಛೇರಿಯಲ್ಲಿ ಚುನಾವಣೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಎಂ.ಗುರುಲಿಂಗಪ್ಪ (52) ಎಂಬುವವರು ಮನೆಯ ಮೇಲ್ಚಾವಣಿಯ ಕೊಠಡಿಯಲ್ಲಿ ಸಾವನ್ನಪ್ಪಿದ್ದಾರೆ.
ಸಾವಿಗೆ ನಿಖರವಾದ ಕಾರಣ ಪೊಲೀಸ್ ತನಿಖೆಯಿಂದ ಮಾತ್ರ ಹೊರಬಿಳಲಿದೆ.
ಇದನ್ನೂ ಓದಿ:ಎರಡು ಡಜನ್ ಕ್ಕೂ ಹೆಚ್ಚು ಎಂಪಿ ಆಕಾಂಕ್ಷಿಗಳು, ಸಚಿವ ಮಹದೇವಪ್ಪ ಹೇಳಿದ್ದೇನು
ಇನ್ನೂ ಮೃತರಿಗೆ ಹೆಂಡತಿ ಹಾಗೂ ತನ್ನ ಇಬ್ಬರು ಮಕ್ಕಳು, ಸಂಬಂಧಿಕರು ರೋಧನೆ ಮನೆಯಲ್ಲಿ ಮಡುಗಟ್ಟಿತ್ತು.
ಸ್ಥಳಕ್ಕೆ ಪಿಎಸ್ಐ ಶಿವರಾಜ್ ಹಾಗೂ ಸಿಬ್ಬಂದಿ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ
[t4b-ticker]
+ There are no comments
Add yours