ಚಿತ್ರದುರ್ಗ: ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಆಯುಕ್ತರಾಗಿ ಜಿ.ಹೆಚ್.ಸತ್ಯನಾರಾಯಣ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇಂದು ಸಂಜೆ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಇವರು ಕಳೆದ ಒಂದೂವರೆ ವರ್ಷಗಳ ಕಾಲ ಚಿತ್ರದುರ್ಗ ತಹಶೀಲ್ದಾರ್ ಆಗಿ ಉತ್ತಮ ಸೇವೆ ಸಲ್ಲಿಸಿದ್ದು ಮತ್ತು ಇವರಿಗೆ ಉಪ ವಿಭಾಗಧಿಕಾರಿ ಆಗಿ ಬಡ್ತಿ ಹೊಂದಿದ್ದರು.
[t4b-ticker]
+ There are no comments
Add yours