ಸಿಂಗಾಪುರದಿಂದ ಸರ್ಕಾರ ಕೆಡವಲು ತಂತ್ರ

 

 

 

 

ಬೆಂಗಳೂರು: ರಾಜ್ಯ ಜೆಡಿಎಸ್, ಬಿಜೆಪಿ ಪಕ್ಷಗಳು ಒಂದಾಗಿರುವ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್.ಸಿಂಗಾಪುರದಲ್ಲಿ ಸರ್ಕಾರ ಬೀಳಿಸುವ ಕೆಲಸ ನಡೆಯುತ್ತಿದೆ. ಇದೆಲ್ಲಾ ಒಂದು ತಂತ್ರ ಇದರ ಬಗ್ಗೆ ನಮಗೂ ಮಾಹಿತಿ ಬಂದಿದೆ‌ . ಬೆಂಗಳೂರಿನಲ್ಲಿ ಆಪರೇಷನ್ ಮಾಡಿದ್ರೆ ಗೊತ್ತಾಗುತ್ತೆ ಅಂತಈಗ ಸಿಂಗಾಪುರದಲ್ಲಿ ಕೂತು ಆಪರೇಷನ್ ಮಾಡ್ತಿದ್ದಾರೆ.ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು. D.K.shivakumar 

 

 

ಇದೇ ವೇಳೆ ಶಾಸಕ ಮುನಿರತ್ನ ಹನಿಟ್ರ್ಯಾಪ್ ಮಾಡ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್, ನಿನ್ನೆ ವೇಲು ನಾಯ್ಕರ್ ಏನೇನು‌ ಮಾತನಾಡಿದ್ದಾರೋ‌ ನನಗೆ ಗೊತ್ತಿಲ್ಲ ಅವರಿಗೆ ಯಾವ ಮಾಹಿತಿ ಇದೆಯೋ ನಾನು ಸಭೆಗೆ ತಡವಾಗಿ‌ ಹೋಗಿದ್ದೆ ಎಂದರು.(congress)

ನಾನೀಗ ಫೆರಿಫೆರಲ್ ರಸ್ತೆಗೆ ಸಂಬಂಧಿಸಿದಂತೆ ರೈತರ ಜೊತೆ ಚರ್ಚೆ ಮಾಡಿದ್ದೇನೆ. ಅವರ ಸಮಸ್ಯೆ ಹೇಳಿಕೊಂಡಿದ್ದಾರೆ. ಹಾಗಾಗಿ, 31ರಂದು ರೈತರ ಜೊತೆ ಸಭೆ ಮಾಡಲಿದ್ದೇನೆ. ಈಗಾಗಲೇ ಸಿಎಂ ಭೇಟಿ ಮಾಡುವ ಪ್ರಯತ್ನ ಕೂಡ ಮಾಡಿದ್ದಾರೆ. ಸಮಸ್ಯೆ ಬಗ್ಗೆ 31 ರಂದೇ ಚರ್ಚೆ ಮಾಡಲಿದ್ದೇನೆ ಅಂದರು.

[t4b-ticker]

You May Also Like

More From Author

+ There are no comments

Add yours