ನಿಧನ ವಾರ್ತೆ : ಪಿ.ರುದ್ರಮೂರ್ತಿ
ಚಳ್ಳಕೆರೆ-11 ನಗರದ ವಿಠಲನಗರ ವಾಸಿ, ಬೆಸ್ಕಾಂ ನಿವೃತ್ತ ಅಧಿಕಾರಿ ಪಿ.ರುದ್ರಮೂರ್ತಿ(71) ಹೃದಯಾಘಾತದಿಂದ ಶುಕ್ರವಾರ ಮುಂಜಾನೆ ನಿಧನರಾದರು. ಮೃತರು ಪತ್ನಿ ಅಕ್ಕಮಹಾದೇವಿ, ಇಬ್ಬರು ಪುತ್ರರೂ ಸೇರಿದಂತೆ ಅಪಾರಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದ ಮೃತರ ಜಮೀನಿನಲ್ಲಿ ಸಂಜೆ ನೆಡೆಯಿತು.
[t4b-ticker]
+ There are no comments
Add yours