ಚಳ್ಳಕೆರೆ ಬೆಸ್ಕಾಂ ನಿವೃತ್ತ ಅಧಿಕಾರಿ ಪಿ.ರುದ್ರಮೂರ್ತಿಹೃದಯಾಘಾತದಿಂದ ನಿಧನ

 

 

 

 

ನಿಧನ ವಾರ್ತೆ : ಪಿ.ರುದ್ರಮೂರ್ತಿ

 

 

ಚಳ್ಳಕೆರೆ-11 ನಗರದ ವಿಠಲನಗರ ವಾಸಿ, ಬೆಸ್ಕಾಂ ನಿವೃತ್ತ ಅಧಿಕಾರಿ ಪಿ.ರುದ್ರಮೂರ್ತಿ(71) ಹೃದಯಾಘಾತದಿಂದ ಶುಕ್ರವಾರ ಮುಂಜಾನೆ ನಿಧನರಾದರು. ಮೃತರು ಪತ್ನಿ ಅಕ್ಕಮಹಾದೇವಿ, ಇಬ್ಬರು ಪುತ್ರರೂ‌ ಸೇರಿದಂತೆ ಅಪಾರಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತಾಲ್ಲೂಕಿನ‌ ಚನ್ನಮ್ಮನಾಗತಿಹಳ್ಳಿ ಗ್ರಾಮದ ಮೃತರ ಜಮೀನಿನಲ್ಲಿ ಸಂಜೆ ನೆಡೆಯಿತು.

[t4b-ticker]

You May Also Like

More From Author

+ There are no comments

Add yours