ಚಿತ್ರದುರ್ಗದಲ್ಲಿ ನಾಳೆ ನೂತನ ಆಹೋಬಲ ಟಿವಿಎಸ್ ಶೋ ರೂಂ ಶುಭರಾಂಭ

 

 

 

 

ಚಿತ್ರದುರ್ಗ : ನಗರದ ತುರುವನೂರು ರಸ್ತೆಯಲ್ಲಿರುವ ದುರ್ಗದಸಿರಿ ಮುಂಭಾಗದಲ್ಲಿ ನೂತವಾಗಿ ನಿರ್ಮಾಣವಾಗಿರುವ ಆಹೋಬಲ  ಟಿವಿಎಸ್ ಶೋ  ರೂಂ ನಲ್ಲಿ ನಾಳೆ ಶುಭರಾಂಭವಾಗಲಿದೆ. ಚಿತ್ರದುರ್ಗದ ಆಹೋಬಲ ಸ್ಟೀಲ್ ಅಂಡ್ ಸಿಮೆಂಟ್ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿದ ಸಾರಥಿ ಅರುಣ್ ಅವರು ಚಿತ್ರದುರ್ಗದ ಜನತೆಗೆ ಮತ್ತೊಂದು ಟಿವಿಎಸ್ ಶೋ ರೂಂ‌ ಮಾಡುವ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದರೆ. ಈ ಶೂ ರೂಂ ಓಪನಿಂಗ್ ಕಾರ್ಯಕ್ರಮ ನಾಳೆ ಗಣ್ಯತಿ ಗಣ್ಯರ ಸಮ್ಮುಖದಲ್ಲಿ ನೇರವೆರುತ್ತಿದೆ.

 

 

[t4b-ticker]

You May Also Like

More From Author

+ There are no comments

Add yours