ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರದುರ್ಗದ ಮರಡಿಹಟ್ಟಿ ಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಕರಡಿ ಕಾಣಿಸಿಕೊಂಡ ಜನರಲ್ಲಿ ಆಂತಕ ಉಂಟುಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಗ್ರಾಮದ ಗುಡ್ಡದಲ್ಲಿ ಹುಡುಕಾಟ ನಡೆಸಿ ಬೆಳಗ್ಗೆ ಮತ್ತು ಸಂಜೆ ಮರಡಿಹಟ್ಟಿ ಗ್ರಾಮದ ಸುತ್ತಮುತ್ತಲಿನಲ್ಲಿ ಕಾರ್ಯಚರಣೆ ನಡೆದಿ ಬೋನ್ ಇರಿಸಿದ್ದಾರೆ.
[t4b-ticker]
+ There are no comments
Add yours