ಶ್ರೀ ಅಹೋಬಲ ಟಿವಿಎಸ್ ನಲ್ಲಿ ಗ್ರಾಹಕರಿಗೆ ಉಚಿತ ಐದು ಭರ್ಜರಿ ಗ್ಯಾರೆಂಟಿಗಳು

 

 

 

 

ಚಿತ್ರದುರ್ಗ: ರಾಜ್ಯದಲ್ಲಿ ಜನರಿಗೆ ಪಂಚ ಗ್ಯಾರೆಂಟಿಗಳ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಇದೇ ಮಾದರಿಯಲ್ಲಿ ಚಿತ್ರದುರ್ಗ ನಗರದ ಶ್ರೀ ಅಹೋಬಲ ಟಿವಿಎಸ್ ಕಂಪನಿಯ ವತಿಯಿಂದ ಗ್ರಾಹಕರಿಗೆ ಭರ್ಜರಿಯಾಗಿ ಉಚಿತ ಗ್ಯಾರೆಂಟಿಗಳ ಮೂಲಕ ಜನರ ಮನ ಗೆಲ್ಲುವ ಮೆಘಾ ಪ್ಲಾನ್ ಮಾಡಿ ಫಿಲ್ಡ್ ಗಿಳಿದಿದೆ.

 

 

ಹೌದು ಶ್ರೀ ಅಹೋಬಲ ಟಿವಿಎಸ್ ನಲ್ಲಿ ಐದು ವರ್ಷ ಸರ್ವಿಸ್ ಉಚಿತ, ಐದು ವರ್ಷದ ವಿಮೆ, ರೆಫರಲ್ ಕೂಪನ್, ಐದು ವರ್ಷ ವಾರೆಂಟಿ, ಐದು ವರ್ಷ ರೋಡ್ ಸೈಡ್ ಸೇವೆ ಸಮೇತ ಆಫರ್ ಗಳನ್ನು ಜನರಿಗೆ ನೀಡಿದ್ದು ಜನರು ಈ ಗ್ಯಾರೆಂಟಿಗಳಿಗೆ ಫಿದ್ ಆಗಿದ್ದಾರೆ. ಎಲ್ಲಿಲ್ಲದ ಜನ ಶ್ರೀ ಅಹೋಬಲ‌ ಟಿವಿಎಸ್ ಶೋ ರೂಂ ಕಡೆ ಜನ ಹರಿದು ಬರುತ್ತಿದ್ದಾರೆ.

[t4b-ticker]

You May Also Like

More From Author

+ There are no comments

Add yours