ಟಿಕೆಟ್ ವಿಚಾರಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದೇನು.

 

 

 

 

ಚಿತ್ರದುರ್ಗ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು   ನನಗೆ ವಯಸ್ಸಿನ ಆಧಾರದಲ್ಲಿ ಟಿಕೆಟ್ ನಿರಾಕರಣೆ  ಬಗ್ಗೆ ಪ್ರಶ್ನೆ ಇದೆ. ನೂರಕ್ಕೆ ನೂರರಷ್ಟು ನಾನು ನನ್ನ ಪುತ್ರ ಸಿದ್ದಾರ್ಥ ಅವರಿಗೆ ಟಿಕೆಟ್ ಕೇಳಿಲ್ಲ.  ನನ್ನ ಮಗನಿಗೆ ಟಿಕೆಟ್ ಕೇಳುವ ಪ್ರಶ್ನೆಯಿಲ್ಲ. ನಾನು ಮಗನಿಗೆ ಟಿಕೆಟ್ ಕೇಳಿದ್ದೇನೆ ಎನ್ನುವುದು ಸುಳ್ಳು.  ನನಗೆ ವರಿಷ್ಠರಿಂದ ಯಾವ ಕರೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours