ಚಿತ್ರದುರ್ಗ: ಕೇಂದ್ರ ಬಜೆಟ್: ಬರದನಾಡಿನ ಜನತೆಗೆ ಕೇಂದ್ರ ಬಜೆಟ್ ನಲ್ಲಿ ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣವನ್ನು ನೀಡುವ ಮೂಲಕ ಜಿಲ್ಲೆಯ ಜನರ ಆರ್ಥಿಕ ಮಟ್ಟ ಸುಧಾರಣೆ ಜೊತೆಗೆ ಎಲ್ಲಾ ವ್ಯವಹಾರ , ಉದ್ಯಮಕ್ಕೆ ಹೆಚ್ಚು ಅನುಕೂಲವಾಗಿ ಲಕ್ಷಾಂತರ ರೈತರ ಬದುಕು ಅಸನಾಗಲಿದ್ದು ಜಿಲ್ಲೆಯ ಜನತೆ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
[t4b-ticker]
+ There are no comments
Add yours