ಭದ್ರ ಯೋಜನೆಯಿಂದ ರೈತರ ಬದುಕು ಅಸನಾಗಲಿದೆ: ಉದ್ಯಮಿ ಪಿ.ವಿ.ಅರುಣ್

 

 

 

 

ಚಿತ್ರದುರ್ಗ: ಕೇಂದ್ರ ಬಜೆಟ್:  ಬರದನಾಡಿನ ಜನತೆಗೆ ಕೇಂದ್ರ ಬಜೆಟ್ ನಲ್ಲಿ  ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣವನ್ನು  ನೀಡುವ ಮೂಲಕ ಜಿಲ್ಲೆಯ ಜನರ ಆರ್ಥಿಕ ಮಟ್ಟ ಸುಧಾರಣೆ ಜೊತೆಗೆ ಎಲ್ಲಾ ವ್ಯವಹಾರ , ಉದ್ಯಮಕ್ಕೆ ಹೆಚ್ಚು ಅನುಕೂಲವಾಗಿ ಲಕ್ಷಾಂತರ ರೈತರ ಬದುಕು ಅಸನಾಗಲಿದ್ದು ಜಿಲ್ಲೆಯ ಜನತೆ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

 

 

[t4b-ticker]

You May Also Like

More From Author

+ There are no comments

Add yours