ಕೇಂದ್ರ ಬಜೆಟ್:ಭದ್ರ ಯೋಜನೆ 5300 ಕೋಟಿ ನೀಡಿರುವುದು ಸಂತಸ ತಂದಿದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಕೇಂದ್ರ ಬಜೆಟ್ ನಲ್ಲಿ ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಗೆ ಆರ್ಥಿಕ ನೆರವು ನೀಡಿದೆ. ಭದ್ರ ಮೇಲ್ದಂಡೆ  ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5300 ಕೋಟಿ ಹಣ ನೀಡಿರುವುದು ಸಂತಸ ತಂದಿದೆ. ಈ ಯೋಜನೆಯಿಂದ 367 ಕೆರೆಗಳಿಗೆ ನೀರು ತುಂಬಲಿದೆ.5 ರಿಂದ 6 ಲಕ್ಷ ಎಕರೆ ಕೃಷಿಗೆ ಭೂಮಿಗೆ  ನೀರು ಹರಿಯುವ ಜೊತೆಗೆ ಚಿಕ್ಕಮಗಳೂರು, ತುಮಕೂರು,ದಾವಣಗೆರೆ ಜಿಲ್ಲೆಯಲ್ಲಿ ನೀರಾವರಿ ಪ್ರದೇಶ ಹೆಚ್ಚುವುದರಿದ  ಲಕ್ಷಾಂತರ ರೈತರ, ಕಾರ್ಮಿಕರ  ಸೇರಿ ಎಲ್ಲಾ ವರ್ಗದ ಜನರಿಗೆ ಸಹಕಾರಿಯಾಗಲಿದ್ದು ಈ ಯೋಜನೆ ಹಣ ನೀಡಿದ ನೆಚ್ಚಿಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮತ್ತು ನಿರ್ಮಾಲ ಸೀತರಾಮನ್ ಅವರಿಗೆ ಜಿಲ್ಲೆಯ ಜನರ ಪರವಾಗಿ ಧನ್ಯವಾದಗಳು ಸಲ್ಲಿಸುತ್ತೇನೆ.
[t4b-ticker]

You May Also Like

More From Author

+ There are no comments

Add yours