ಚಿತ್ರದುರ್ಗ:ಇಂದು ಚಿತ್ರದುರ್ಗ ನಗರದ ಪ್ರತಿಷ್ಠಿತ ಶ್ರೀ ಅಹೋಬಲ ಟಿವಿಎಸ್ ಕಂಪನಿಗೆ ಬಳ್ಳಾರಿ ಗ್ರಾಮಂತರ ಶಾಸಕ ನಾಗೇಂದ್ರ ಭೇಟಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕ ನಾಗೇಂದ್ರ ಮಾತನಾಡಿ ಕಳೆದ ಒಂದು ವರ್ಷದಲ್ಲಿ ಅಮೋಘ ಸಾಧನೆ ಮಾಡುತ್ತ ಹೆಸರು ಗಳಿಸಿರುವ ಟಿವಿಎಸ್ ಕಂಪನಿಗೆ ನಾನು ಸಹ ಮನತುಂಬಿ ಹಾರೈಸುತ್ತೇನೆ. ಇನ್ನು ಹೆಚ್ಚಿನದಾಗಿ ಬೆಳೆದು ಜಿಲ್ಲೆಯಲ್ಲಿ ನಂಬರ್ ಓನ್ ಸ್ಥಾನ ಗಳಿಸಿಕೊಳ್ಳಲಿ. ಯಾವುದೇ ಒಂದು ಉದ್ಯಮದಲ್ಲಿ ಯಶಸ್ಸು ಗಳಿಸುವುದು ಸುಲಭದ ಮಾತಲ್ಲ ಮುಂದಿನ ದಿನದಲ್ಲಿ ಶ್ರೀ ಅಹೋಬಲ ಟಿವಿಎಸ್ ಹೆಸರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನನ್ನ ಅಭಿಲಾಷೆಯಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ, ಶ್ರೀಅಹೋಲ ಟವಿಎಸ್ ಮಾಲೀಕ್ ಪಿ.ವಿ.ಅರುಣ್ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.
[t4b-ticker]
+ There are no comments
Add yours