ಭೀಕರ ಅಪಘಾತ ಕಾರ್ ಪಲ್ಟಿ ಒಡೆದು ಸ್ಥಳದಲೇ ವ್ಯಕ್ತಿ ಸಾವು ಚರಂಡಿಯಲ್ಲಿ ಕಾರು ಜಖಂ

 

 

 

 

ಕೋಳಾಳ್ ಸಮೀಪದ ರಾ.ಹೆ 4 ರ ಜೀವನ್ ಡಾಬಾ ಬಳಿ ಕಾರ್ ಪಲ್ಟಿ: ಒರ್ವ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

ಚಾಲಕನ‌ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಹೊಡೆದ ಪರಿಣಾಮ ಕಾರಿನಲ್ಲಿದ್ದವರಲ್ಲಿ  ಒರ್ವ ಸ್ಥಳದಲ್ಲೇ ಸಾವನ್ನಪ್ಪಿದ್ರೆ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಕೋಳಾಳ್ ಸಮೀಪದ ರಾಷ್ಟ್ರೀಯ 4 ರ ಜೀವನ್ ಡಾಬಾ ಬಳಿ ಘಟನೆ ಅಕ್ಟೋಬರ್ 26 ರಂದು ನಡೆದಿದೆ…

 

 

ಇನ್ನೂ ಮೃತಪಟ್ಟ ದುರ್ದೈವಿಯನ್ನು ಬೆಳಗಾವಿಯ 34 ವರ್ಷದ ಅಜಿಂಕ್ಯ ಪಾಟೀಲ್ ಎಂದು ಗುರುತಿಸಲಾಗಿದೆ…

ಇನ್ನೂ ಕಾರ್ ಚಾಲಕನ ಅತೀವೇಗದಿಂದ ಹಾಗೂ ಅಜಾಕೂರುಕತೆಯಿಂದ ಕಾರನ್ನು  ಹೋಗವ ವೇಗದಲ್ಲೇ   ಬಲದಿಂದ ಎಡಕ್ಕೆ ತಿರುಗಸಿದ ಪರಿಣಾಮ ಕಾರ್ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಗಿ ಬಿದ್ದ ಪರಿಣಾಮ ಕಾರ್ ಸಂಪೂರ್ಣ ಜಖಂಗೊಂಡಿದ್ದು ಕಾರಿನ ಚಾಲಕ ಅಂಜಿಕ್ಯ ಪಾಟೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಅವರ ಹೆಂಡತಿ ಸೌಮ್ಯ ಪಾಟೀಲ್ ಅವರ ಮಗ ರಿಯಾಂಕ್ ಅವರಿಗೆ ರಕ್ತಗಾಯಗಳಾಗಿದ್ದಯ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ… ಇನ್ನೂ ಈ ಘಟನೆ ಸಂಬಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

[t4b-ticker]

You May Also Like

More From Author

+ There are no comments

Add yours