ಗೌಡರಹಟ್ಟಿ ( ಕಾ) ಶ್ರೀ ವಾಲ್ಮೀಕಿ ಜಯಂತೋತ್ಸವ ಆಚರಣೆ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಇದೇ ಮೊದಲ ಬಾರಿಗೆ ಗ್ರಾಮದಲ್ಲಿ ವಾಲ್ಮೀಕಿ ಜಯಂತೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಕಾಲುವೆಹಳ್ಳಿಗ್ರಾಮದ ಅಧ್ಯಕ್ಷರು ಸೊಪ್ಪಿನ ಪಾಲಯ್ಯ, ಗ್ರಾಮ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ, ದಾಕ್ಷಾಯಿಣಿ , ಜಿ.ಡಿ.ಗಾದ್ರಿ ಪಾಲಯ್ಯ
ಕಾಲುವೆಹಳ್ಳಿ ಯುವ ಮುಖಂಡರಾದ ಹರೀಶ ನಾಯಕ (ಕಾ) ಊರಿನ ಮುಖಂಡರು ರಂಗಪ್ಪ , ಕೃಷ್ಣಪ್ಪ , ಅಜ್ಜಣ್ಣ ,ಮೇಕೆ ಬೋರಣ್ಣ , ತಿಮ್ಮಣ್ಣ, ಓಬಣ್ಣ , ಹನುಮಂತಪ್ಪ ಗ್ರಾಮದ ಎಲ್ಲಾರೂ ಭಾಗವಹಿಸಿ ಸಂಭ್ರಮದಿ ಮೆರವಣಿಗೆ ನೇರವೇರಿಸಿದರು.
[t4b-ticker]
+ There are no comments
Add yours