ಬೆಂಗಳೂರು: ಇಂದು ನಡೆದ ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕನ್ನಡಿಗರ ಹೆಮ್ಮೆಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಪರವಾಗಿ ಮತದಾನ ಮಾಡಿದ ಹೊಳಲ್ಕೆರೆಯ ನೂತನ K.P.C.C ಸದಸ್ಯರಾದ *ಶ್ರೀ ಸವಿತಾ ರಘು ರವರು.
ಕೆಪಿಸಿಸಿ ಕಛೇರಿಗೆ ತೆರಳಿ ಮತ ಚಲಾಯಿಸಿರು.
ಇದೇ ಬಾರಿ ಅಧ್ಯಕ್ಷ ಚುನಾವಣೆಯಲ್ಲಿ ಕೆಪಿಸಿಸಿ ಯಲ್ಲಿ ಸ್ಥಾನ ಪಡೆಯುವ ಮೂಲಕ ರಾಜ್ಯ ರಾಜಕಾರಣದ ಮಹಿಳೆಯರು ಸಹ ಸಖತ್ ಆಕ್ಟಿವ್ ಆಗಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಸವಿತಾ ರಘು ಅವರಿಗೆ ಕಾಣದ ಕೈ ಗಳು ಕೆಪಿಸಿಸಿ ಸದಸ್ಯರಾಗಲು ಅಡ್ಡಗಾಲು ಹಾಕಿದ್ದರು ಸಹ ಭಾರತ್ ಜೋಡೋ ಯಾತ್ರೆ ನಂತರ ಕೆಪಿಸಿಸಿ ಸದಸ್ಯರಾಗುವ ಮೂಲಕ ನಂತರ ಕೆಪಿಸಿಸಿ ಅಧ್ಯಕ್ಷರಾದ *ಶ ಡಿ ಕೆ ಶಿವಕುಮಾರ್ ಮತ್ತು ಹಿರಿಯ ನಾಯಕರಾದ *ಮಲ್ಲಿಕಾರ್ಜುನ್ ಖರ್ಗೆ ಸಾಹೇಬರನ್ನು* ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ಸವಿತಾ ರಘು ಅವರು ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಇದರ ಮೂಲಕ ಜಿಲ್ಲಾ ಕಾಂಗ್ರೆಸ್ ಜೊತೆಗೆ ಹೊಳಲ್ಕೆರೆನಲ್ಲಿ ನಾವು ಸ್ಟ್ರಾಂಗ್ ಎಂಬ ಸಂದೇಶ ರವಾನಿಸಿದ್ದು ಕಾಂಗ್ರೆಸ್ ಟಿಕೆಟ್ ಪಡೆಯಲು ಭಾರಿ ಹೋರಟ ಮಾಡುವ ಎಲ್ಲಾ ಲಕ್ಷಣಗಳು ನಡೆಯುತ್ತಿರುವುದು ಎದ್ದು ಕಾಣುತ್ತಿದ್ದು ಹೈಕಮಾಂಡ ಯಾರಿಗೆ ಮಣೆ ಹಾಕಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
[t4b-ticker]
+ There are no comments
Add yours