ಸಾಂಪ್ರದಾಯಿಕವಾಗಿ ಕಳಶ ಹಿಡಿದು ಆರತಿ ಎತ್ತಿ ಅದ್ದೂರಿಯಾಗಿ ಸ್ವಾಗತಕ್ಕೆ ಸಿದ್ದತೆ

 

 

 

 

ಮೊಳಕಾಲ್ಮುರು:Molakalmuru

ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ  ಮೊಗಲಹಳ್ಳಿಯಲ್ಲಿ ಗ್ರಾಮಸ್ಥರಿಂದ ರಾಹುಲ್ ಗಾಂಧಿಯವರು ಅದ್ದೂರಿಯಾಗಿ ಆರತಿ ಎತ್ತಿ  ಸ್ವಾಗತಕ್ಕೆ ಸಿದ್ದತೆ . Rahul Gandhi

 

 

ಸಚಿವ ಶ್ರೀ ರಾಮುಲು ಸ್ವಕ್ಷೇತ್ರದಲ್ಲಿ ರಾಹುಲ್ ಗಾಂಧಿಗೆ  ಸಾಂಪ್ರದಾಯಿಕವಾಗಿ ಕಳಶ ಹಿಡಿದು ಆರತಿ ಬೆಳಗಿ ಬರ ಮಾಡಿಕೊಳ್ಳಲಿದ್ದಾರೆ.

ಮೀಸಲಾತಿಯ ಧರಣಿ ಕೈ ಬಿಡಲ್ಲ ಅಂತ ವಾಲ್ಮೀಕಿ ಶ್ರೀ ಹೇಳಿದ್ದೇಕೆ!

ಭಾರತ್ ಜೋಡೋ ಯಾತ್ರೆ ಯಶಸ್ವಿ ಆಗಲೇಂದು    ಸಂಗೊಳ್ಳಿರಾಯಣ್ಣ ಪ್ರತಿಮೆ ನೀಡಿ ಶುಭ ಹಾರೈಸಿದ್ದಾರೆ.

[t4b-ticker]

You May Also Like

More From Author

+ There are no comments

Add yours