ಚಳ್ಳಕೆರೆ: (challakere) ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಐತಿಹಾಸಿಕ ಪಾದಯಾತ್ರೆ ಸಾಗುತ್ತಿದ್ದ ವೇಳೆ ರಸ್ತೆಯಲ್ಲಿ ಅಂಬ್ಯುಲೆನ್ಸ್ ಬಂದಿದ್ದನ್ನು ಕಂಡು ಖುದ್ದು ರಾಹುಲ್ಗಾಂಧಿ ಅವರೇ ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಟ್ಟರು. ಇದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.,(Ambulance)
ಕೂಡ್ಲಿಗಿ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ನಿಧನ
ಇಂದು ಬೆಳಿಗ್ಗೆ ಚಳ್ಳಕೆರೆ ಪಟ್ಟಣದಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಬೆಳಿಗ್ಗೆ ೧೧ ಗಂಟೆಗೆ ಗಿರಿಯಮ್ಮನಹಳ್ಳಿ ಗ್ರಾಮ ತಲುಪಿದ್ದು, ಅಲ್ಲೇ ಪಾದಯಾತ್ರಿಗಳು ಉಪಾಹಾರ(Rahul Gandhi) ಸೇವಿಸಿ ವಿಶ್ರಾಂತಿ ಪಡೆದರು ಯಾತ್ರೆ ಸಂಜೆ ೪ ಗಂಟೆಗೆ ಗಿರಿಯಮ್ಮನಹಳ್ಳಿಯಿಂದ ಪುನಾರಂಭವಾಗಿ ಹಿರೇಹಳ್ಳಿ ಟೋಲ್ ತಲುಪಲಿದ್ದು, ಇಂದು ರಾತ್ರಿ ರಾಹುಲ್ ಅವರು ಹಿರೇಹಳ್ಳಿಯ ವಿವೇಕಾನಂದ (Ambulance) ನ್ಯಾಷನಲ್ ಶಾಲೆಯಲ್ಲಿ ವಾಸ್ತವ್ಯ ಹೂಡುವರು.
ಕ್ಲಿಕ್ ಮಾಡಿ ಓದಿ:ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ
[t4b-ticker]
+ There are no comments
Add yours