ಭಾರತ್ ಜೋಡೋ ಯಾತ್ರೆಯಲ್ಲಿ ಜೇಬು ಕತ್ತರಿಸಿ ಹಣ ಎಗರಿಸಿದ ಕಳ್ಳರು

 

 

 

 

ಚಿತ್ರದುರ್ಗ: chitrdaurga)  ಕೋಟೆನಾಡು ಚಿತ್ರದುರ್ಗದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಸಾಣಿಕೆರೆ ಬಳಿ ಯಾತ್ರಾರ್ಥಿಗಳ ಜೇಬುಗಳ್ಳತನಕ್ಕೆ ಯತ್ನ ನಡೆದಿರುವ  ಘಟನೆ  ಜರುಗಿದೆ.

 

 

ಕಳ್ಳತನ ಮಾಡುವಾಗ   ಸಿಕ್ಕಿಬಿದ್ದ ಕಳ್ಳನಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಗೂಸಾ ಕೊಟ್ಟಿದ್ದಾರೆ.

(Pickpocketing during Bharat Jodo Yatra
 near Sanikere near Challakere)

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮ. ಕದ್ದ ಹಣದ ಸಮೇತ ಕಳ್ಳನನ್ನು ಪೊಲೀಸರಿಗೆ  ಕೈ ಕಾರ್ಯಕರ್ತರು ಹಿಡಿದು ಕೊಟ್ಟಿದ್ದು ಈ ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಪ್ರಕರಣ ದಾಖಲಾಗಿದೆ.(challakere)

[t4b-ticker]

You May Also Like

More From Author

+ There are no comments

Add yours