ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ
ಬೆಂಗಳೂರು -ಮುನಿಸ್ವಾಮಿ
ಬಳ್ಳಾರಿ-ಉಷಾರಾಣಿ
ಚಿಕ್ಕಬಳ್ಳಾಪುರದ -ಜಿ.ಎನ್.ನಾಗಪ್ಪ,
ವಿಜಯಪುರ ಜಿಲ್ಲೆಯ-ಪದ್ಮ
ಬಳ್ಳಾರಿ ಜಿಲ್ಲೆಯ- ನಾಪ್ಪ,
ಹೆಚ್. ಕೋಣಿ
ಸೇರಿದಂತೆ 6 ಜನರಿಗೆ 2022 ನೇ ಸಾಲಿನ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.
[t4b-ticker]
+ There are no comments
Add yours