ಮುರುಘಾ ಮಠದಲ್ಲಿ ಮಾಜಿ ಆಡಳಿತಧಿಕಾರಿ ಎಸ್.ಕೆ.ಬಸವರಾಜನ್ ದಂಪತಿಯನ್ನು ತಡೆದ ಪೋಲಿಸರು.

 

 

 

 

ಚಿತ್ರದುರ್ಗ: ಕೋಟೆ ನಾಡಿನ ಐತಿಹಾಸಿಕ  ಮುರುಘಾಮಠದಲ್ಲಿ ಶೂನ್ಯ ಪೀಠಾರೋಹಣ ಕಾರ್ಯಕ್ರಮಕ್ಕೆ  15 ವರ್ಷಗಳ ನಂತರ ಆಗಮಿಸಿದ್ದ ಮಾಜಿ ಶಾಸಕ ಹಾಗೂ ಮಾಜಿ ಆಡಳಿತಧಿಕಾರಿ  ಎಸ್.ಕೆ.ಬಸವರಾಜನ್ ದಂಪತಿ ಸೌಭಾಗ್ಯ ಅವರನ್ನು  ಮುಂಜಾಗ್ರತಾ ಕ್ರಮವಾಗಿ ಬಸವರಾಜನ್ ದಂಪತಿಯನ್ನು   ಪೊಲೀಸರು ತಡೆದಿದ್ದಾರೆ.

 

 

ಈ ಸಂದರ್ಭದಲ್ಲಿ  ಪೊಲೀಸರ ಜತೆ ಕೆಲ ಹೊತ್ತು ಎಸ್.ಕೆ.ಬಸವರಾಜನ್ ವಾಗ್ವಾದ ಸಹ ನಡೆಸಿದ್ದಾರೆ. ನಂತರ  ಶೂನ್ಯ ಪೀಠಕ್ಕೆ ನಮನ ಸಲ್ಲಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.

ಮುರುಘಾ ಸ್ವಾಮಿ ವಿರುದ್ದ ಪೋಕ್ಸೋ ಪ್ರಕರಣ ಬಳಿಕ ಮಠಕ್ಕೆ ಮೊದಲ ಬೇಟಿ ಇದಾಗಿದೆ. ಮುಂದಿನ ಬೆಳವಣಿಗೆಗಳು ಯಾವ ರೀತಿ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours