ಹಿರಿಯರ ಮಾರ್ಗದರ್ಶನದಲ್ಲಿ ನಡೆಯುವ ಅವಶ್ಯಕತೆ ಇದೆ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:ಯಾವುದೇ ಸಮಾಜವನ್ನು ಗೌರವಿಸುವ ಮೂಲಕ ಸಮಾಜದ ಹಿರಿಯನ್ನು ಹಾಗೂ ಸಾಧಕರನ್ನು ನೆನೆಯುವ ಮೂಲಕ ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.

ನಗರದ ವಿಶ್ವಮರ್ಕ  ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

 

 

ಸಮುದಾಯದ ಎಲ್ಲಾ ಬಾಂಧವರು ಸೇರಿ ಅರ್ಥಗರ್ಭಿತವಾಗಿ ಜಯಂತಿಯನ್ನು ಆಚರಿಸಿರುವುದು ಸಂತಸ ತಂದಿದೆ. ಅದೇ ರೀತಿಯಲ್ಲಿ ಮಕ್ಕಳನ್ನು ಕೂಡ ಉನ್ನತ ಮಟ್ಟದ ವ್ಯಾಸಂಗ ಕೊಡಿಸವ ಮೂಲಕ ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕು ಎಂದರು.

ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಮಾತನಾಡಿ  ವಿಶ್ವಕರ್ಮ ಸಮುದಾಯದ ತಾಯಿ ಸಮಾಜವನ್ನು ಮೊದಲು ನಾವು ಗೌರವಹಿಸಬೇಕು. ಇದು ಸಣ್ಣ ಸಮುದಾಯವಾದರೂ ಜಗತ್ತಿಗೆ ತನ್ನ ಕಸೂತಿ ಮೂಲಕ ಬೆಳಕು ಚೆಲ್ಲಿದೆ, ಇಡೀ ಪ್ರಪಂಚದಲ್ಲಿ ಸುಮಾರು ದೇವರಿಗೆ ತನ್ನ ರಕ್ಷಣೆಯ ವಸ್ತುಗಳನ್ನು ನೀಡಿದ ಮಹಾನ್ ಕಾಯಕ ಸಮಾಜ ವಿರ್ಶವಕರ್ಮ ಸಮಾಜ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಎಂ.ರವೀಶ್ ಕುಮಾರ್, ಮುಖಂಡ ಕೆ.ಟಿ.ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಪಿ.ತಿಪ್ಪೆಸ್ವಾಮಿ, ಕವಿತಾ ಬೋರಯ್ಯ, ವೃತ್ತ ನಿರೀಕ್ಷಕ ಉಮೇಶ್, ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ಸದಸ್ಯ ಮಲ್ಲಿಕಾರ್ಜುನಾ, ಕವಿತಾ, ಸುಜಾತಾ, ನಾಗಮಣಿ, ಸುಮಾ, ವಿ.ವೈ.ಪ್ರಮೋದ್, ನಿರ್ಮಾಲ, ಜೈತುನ್‌ಬಿ, ಸಂಘದ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಸಿಇ ಪ್ರಸನ್ನ, ಮಹಿಳಾ ಘಟಕ ಅಧ್ಯಕ್ಷೆ ಕಮಲಮ್ಮ, ಮಹಿಳಾ ಜಾಗೃತಿ ಸಂಘದ ಗೌರವಾಧ್ಯಕ್ಷೆ ಸರಸ್ವತಿ, ಬಿಸಿ ವೆಂಕಟೇಶ್, ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ವರ್ತಕರಾದ ಬಿಜಿ.ಶಶಿಕುಮಾರ್, ನಾಗರಾಜ್‌ಚಾರ್, ಪದ್ಮನಾಭಚಾರ್, ಲಕ್ಷö್ಮಣಚಾರ್, ನಾಗರಾಜ್‌ಚಾರ್, ರಾಮಚಾರ್, ಲಕ್ಷಿö್ಮನಾರಾಯಾಣಚಾರ್, ಭರತ್ ರಂಜಿತ್, ಚೇತನ್, ಕಿರಣ್, ಉಮಾದೇವಿ, ಸವಿತ, ಕವಿತಾ, ಶಿವಮ್ಮ, ಲತಮ್ಮ, ರಾಜಮ್ಮ, ಮಂಜುನಾಥ್, ವಿಎ.ಶ್ರೀನಿವಾಸ್, ಆರ್.ಶ್ರೀನಿವಾಸ್, ಪಿಎಸ್‌ಐ ತಿಮ್ಮಣ್ಣ ಇತರರು ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours