ಕೋಟೆ ನಾಡಲ್ಲಿ ವಿಶಾಲ್ ಮೆಗಾ ಮಾರ್ಟ್ ಉದ್ಘಾಟಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ನಗರದ ಜೆಸಿಆರ್ ರಸ್ತೆಯ ಸಾಯಿಬಾಬಾ ದೇವಸ್ಥಾನ ಬಳಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ “ವಿಶಾಲ್ ಮೆಗಾ ಮಾರ್ಟ್” ನ್ನು  ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ನಗರ ಜನಸಂಖ್ಯೆ ಬೆಳೆದಂತೆ ಅಂಗಡಿ ವ್ಯಾಪಾರಸ್ಥರು ಹೆಚ್ಚು ಬಂದು ಬೃಹತ್  ಉದ್ಯಮಗಳನ್ನು ಪ್ರಾರಂಭಿಸುವುದರಿಂದ ಉದ್ಯೋಗ ದೊರಕುತ್ತದೆ. ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು  ಸೂಚಿಸಿದರು‌.ಗ್ರಾಹಕರಿಗೆ ಉತ್ತಮ‌ ಸೇವೆಯನ್ನು ನೀಡುವ ಮುಖಾಂತರ ಖ್ಯಾತಿ ಗಳಿಸಲಿ ಎಂದು ಶುಭ ಹಾರೈಸಿಸದರು‌.
ಈ‌ ಸಂದರ್ಭದಲ್ಲಿ ಯುವ ಮುಖಂಡರಾದ
ಡಾ.ಸಿದ್ಧಾರ್ಥ್ ,  ಮಾಜಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬದರಿನಾಥ್,
 ಮ್ಯಾನೇಜರ್ ನವೀನ್, ಸ್ಟೋರ್ ಮ್ಯಾನೇಜರ್ ಸಮೀರ್ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours