ದೇವರು ಕ್ಷೇತ್ರದ ಜನರಿಗೆ ಸಮೃದ್ದವಾದ ಮಳೆ, ಬೆಳೆ‌ ನೀಡಲಿ: ಶಾಸಕ ಟಿ.ರಘುಮೂರ್ತಿ ಪ್ರಾರ್ಥನೆ.

 

 

 

 

ಚಳ್ಳಕೆರೆ-27 ಐತಿಹಾಸಿಕ ಕರೇಕಲ್ ದೇವಸ್ಥಾನದಲ್ಲಿ ಶ್ರಾವಣ ಶನಿವಾರದಂದು ವಿಶೇಷ ಪೂಜಾ ಕಾರ್ಯಗಳು ನಡೆದವು.
ಶಾಸಕ ಟಿ.ರಘುಮೂರ್ತಿ ಪೂಜಾ ಕಾರ್ಯದಲ್ಲಿ‌ ಭಾಗವಹಿಸಿ ಮಾತನಾಡಿ,
ದೇವರು ಕ್ಷೇತ್ರದ ಜನರಿಗೆ ಸಮೃದ್ದವಾದ ಮಳೆ, ಬೆಳೆ‌ ನೀಡಲಿ ಎಂದು ಶ್ರೀಆಂಜನೇಯಸ್ವಾಮಿಯನ್ನು ಪ್ರಾರ್ಥಿಸಲಾಗಿದೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ್
ನಗರಸಭೆ ಅಧ್ಯಕ್ಷೆ ಸುಮಕ್ಕ ಆಂಜಿನಪ್ಪ, ಸದಸ್ಯರಾದ ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‍ಗೌಡ, ಎಲ್‍ಐಸಿ ದುಗ್ಗಾವರ ರಂಗಸ್ವಾಮಿ, ಭಿ.ಫರೀದ್‍ಖಾನ್, ಮುಂತಾದವರು ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours