ಭಾರತದ 75ನೇ ಸ್ವಾತಂತ್ರ್ಯ ಮಹೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡರ್ ಹಾಗೂ ಕಲಾಂ ವರ್ಲ್ಡ್ ರೆಕಾರ್ಡರ್ ಅವಾರ್ಡ್ ಪಡೆದ SRS ಹೇರಿಟೇಜ್ ಶಾಲೆಯ 2ನೇ ತರಗತಿ ವಿದ್ಯಾರ್ಥಿ ವಿದ್ವತ್ ಆರಾಧ್ಯನಿಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ B. C.ಪಾಟೀಲ್ ಶಾಸಕರಾದ G.H.ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿಯಾದ ಕವಿತಾ S.ಮನ್ನಿಕೇರಿ ಹಾಗೂ ಇತರೆ ಗಣ್ಯರಿಂದ ಸನ್ಮಾನಿಸಲಾಯಿತು ತಂದೆ ರಾಘವೇಂದ್ರ ತಾಯಿ ಅಂಬಿಕಾ ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ
[t4b-ticker]
+ There are no comments
Add yours