ಶ್ರೀ ಅಹೋಬಲ ಟಿವಿಎಸ್ ನಲ್ಲಿ ಉಪನ್ಯಾಸಕ ವಿಶ್ವನಾಥ್ ಅವರಿಂದ ಧ್ವಜರೋಹಣ

 

 

 

 

ಚಿತ್ರದುರ್ಗ: 75ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ  ಶ್ರೀ ಅಹೋಬಲ ಟಿವಿಎಸ್ ನಲ್ಲಿ  ಉಪನ್ಯಾಸಕ   ಟಿ.ವಿಶ್ವನಾಥ್  ಧ್ವಜಾರೋಹಣ ನೆರವೇರಿಸಿದರು.  ಮುಖ್ಯ ಅತಿಥಿಗಳಾಗಿ ಟೀಪು ಖಾಸಿಂಅಲಿ ಮೋಹನ್, ಪ್ರವೀಣ್ ,ಸಾಧಿಕ್  ಶ್ರೀ ಅಹೋಬಲ ಟಿವಿಎಸ್ ಮಾಲೀಕ ಅರುಣ್, ಜನರಲ್ ಮ್ಯಾನೇಜರ್ ವಿದ್ಯಾದರ್ ಮತ್ತು ಸಿಬ್ಬಂದಿ ವರ್ಗ ಇದ್ದರು.

 

 

[t4b-ticker]

You May Also Like

More From Author

+ There are no comments

Add yours