ಚಳ್ಳಕೆರೆ ನಗರದ ಸೂಜಿಮಲ್ಲೇಶ್ವರ ನಗರದಲ್ಲಿ ಮನೆ ಬೀಗಮುರಿದು ಒಂದು ಲಕ್ಷ ಮೌಲ್ಯದ ಬಂಗಾರದ ಆಭರಣ ಕದ್ದೊಯ್ದ ಕಳ್ಳರು
ಚಳ್ಳಕೆರೆ ನಗರದ ಬಳ್ಳಾರಿ ರಸ್ತಡಯಲ್ಕಿರುವ ಸೂಜಿ ಮಲ್ಲೇಶ್ವದ ನಗರದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದು ಮನೆಯ ಬೀಗಮುರಿದು ಮನೆಯಲ್ಲಿದ್ದ 1ಲಕ್ಷ ಮೌಲ್ಯದ ಬಂಗಾರದ ಆಭರಣ, 20 ಸಾವಿರ ನಗದು ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ..
ಇನ್ನೂ ಕೆ.ಟಿ ಗೊಂವಿದರೆಡ್ಡಿ ಎಂಬಯವವರಿಗೆ ಸೇರಿದ ಮನೆ ಇದಾಗಿದ್ದು ಮನೆಯವರೆಲ್ಲಾರು ಆಂದ್ರಪ್ರದೇಶದ ರಾಯದುರ್ಗ ಬಳಿಯ ದೇವಸ್ಥಾನಕ್ಕೆ ಹೋಗಿದ್ದ…
ಸಂದರ್ಭದಲ್ಲಿ ಮನೆಯ ಬಾಗಿಲ. ಬೀಗಮುರಿದು ಮನೆಯಲ್ಲಿದ್ದ 25 ಗ್ರಾಂ ತೂಕಲದ ಬಂಗಾರದ ಆಭರಣ ಮತ್ತು 20 ಸಾವಿರ ನಗದು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ…
ಇನ್ನೂ ಈ ಘಟನೆ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
[t4b-ticker]
+ There are no comments
Add yours