ವಿಶೇಷ ವರದಿ:special story
ಚಿತ್ರದುರ್ಗ: chitrdaurga: ಚಿತ್ರದುರ್ಗ ನಗರದಲ್ಲಿ ಟ್ರಾಫಿಕ್ ರೂಲ್ಸ್ ಜನರು ಫಾಲೋ ಮಾಡದಿರುವುದು ಜನರಲ್ಲಿ ಕಿರಿಕಿರಿ ಅನುಭವಿಸುತ್ತಿದ್ದಾರೆ. ನಗರದ ಎಸ್ ಬಿಐ ಸರ್ಕಲ್ ನಿಂದ ಗಾಂಧಿ ಸರ್ಕಲ್ ವರೆಗೂ ರಸ್ತೆಯಲ್ಲಿ ಎರಡು ಬದಿಗಳಲ್ಲಿ ಯಾವುದೇ ಟ್ರಾಫಿಕ್ ರೂಲ್ಸ್ ಅನುಸರಿಸದೇ ಮನಸ್ಸಿಗೆ ಬಂದಂತೆ ರಸ್ತೆಯಲ್ಲಿ ಕಾರು, ಬೈಕ್ ಗಳು ನಿಲ್ಲಿಸುವುದಿಂದ ರಸ್ತೆ ಅಗಲೀಕರಣ ಮಾಡಿದರು ಸಹ ನಿರ್ದಿಷ್ಟ ಸ್ಥಳವನ್ನು ಪೋಲಿಸ್ ಇಲಾಖೆ ನಿರ್ಧರಿಸಿದರು ಸಹ ಯಾವುದೇ ಅಡ್ಡಿ ಆತಂಕವಿಲ್ಲದೆ ವಾಹನಗಳು ನಿಲ್ಲಿಸುವುತ್ತಿದ್ದು ಇದಕ್ಕೆ ಬ್ರೇಕಗ ಹಾಕಲು ಜಿಲ್ಲಾ ಪೋಲಿಸ್ ವರಿಷ್ಠಧಿಕಾತಿಗಳು ಮತ್ತು ಟ್ರಾಫಿಕ್ ಪಿಎಸ್ ಐ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಅದಷ್ಟು ಬೇಗ ನಿರ್ಧರಿಸಬೇಕಿದೆ. ಗಾಂಧಿ ಸರ್ಕಲ್ ನಲ್ಲಿ ರಸ್ತೆಯಲ್ಲೇ ಹಣ್ಣು ತರಕಾರಿ ಇಟ್ಟಕೊಂಡಿರಿತ್ತಾರೆ ಅವರ ಹಿಂಬದಿಯಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದರು ಸಹ ಮಾರಟಗಾರರನ್ನು ನಿರ್ದಿಷ್ಟ ಸ್ಥಳದಲ್ಲಿ ಕುಳಿರಿಸಿದರೆ ಸಾಕಷ್ಟು ವಾಹನ ಸವಾರರಿಗೆ ಕಿರಿಕಿರಿ ಅನುಭವಿಸುತ್ತದ್ದು ಅದಷ್ಟು ತುತ್ತಾಗಿ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿದರೆ ಸಾಮನ್ಯ ಜನರಿಗೆ ಅನುಕೂಲವಾಗುತ್ತದೆ.
+ There are no comments
Add yours