ನಾಯಕನಹಟ್ಟಿ: ಕಷ್ಟ ಎಂದವರಿಗೆ ಸಚಿವರಾದ ಬಿ.ಶ್ರೀರಾಮುಲು ಸದಾ ಮಿಡಿಯುತ್ತಾ ಬಂದಿದ್ದಾರೆ ಎಂದು ರಾಜ್ಯ ಎಸ್ಟಿ ಮೋರ್ಚ್ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ತಿಳಿಸಿದ್ದಾರೆ.
ನಾಯಕನಹಟ್ಟಿ ಹೋಬಳಿಯ ಭೀಮಗೊಂಡನಹಳ್ಳಿ ಗ್ರಾಮದ ಯುವತಿ ಸಂಗೀತ ಇತೀಚೆಗೆ ಮಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದರು. ಸಚಿವ ಬಿ.ಶ್ರೀರಾಮುಲು ಅವರ ಆದೇಶದಂತೆ ಸಚಿವರ ಅಪ್ತ ಸಹಾಯಕ ಪಾಪೇಶ ನಾಯಕ ಅವರು 50 ಸಾವಿರ ವೈಯಕ್ತಿಕ ಧನ ಸಹಾಯ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಸಹ ಸಚಿವರ ಆದೇಶದಂತೆ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಾಮರೆಡ್ಡಿ ಮತ್ತು ಮಖಂಡರು ಇದ್ದರು.
[t4b-ticker]
+ There are no comments
Add yours