ಚಿತ್ರದುರ್ಗ: ನಗರದ ಮದಕರಿನಾಯಕ ವೃತ್ತದಿಂದ ಪ್ರವಾಸಿ ಮಂದಿರದವರೆಗೆ ನೂತನವಾಗಿ ಹಾಕಲಾಗಿರುವ ಅಲಂಕಾರಿಕ ವಿದ್ಯುತ್ ಬೀಪಗಳನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸ್ವಿಚ್ ಅನ್ ಮಾಡುವ ಮೂಲಕ ಉದ್ಘಾಟಿಸಿದರು.
ನಗರಸಭೆ ಉಪಾಧ್ಯಕ್ಷರಾದ ಕೆ.ಮಂಜುಳ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಪೌರಯುಕ್ತರಾದ ಹನುಮಂತರಾಜು, ನಗರಸಭೆ ಸದಸ್ಯರಾದ ಸುರೇಶ್, ಮಲ್ಲಿಕಾರ್ಜುನ್,ಜೈನಲಹುದ್ದಿನ್ ಮುಖಂಡರಾದ ಮಹೇಶ್, ನಸ್ರುಲಾ, ವೇದ, ಪಿಡ್ಲ್ಯೂಡಿ ಕಾರ್ಯಪಾಲಕ ಅಭಿಯಂತರರಾದ ಸತೀಶ್ ಬಾಬು, ಅಸಿಸ್ಟೆಂಟ್ ಇಂಜಿನಿಯರ್ ಗೋಪಲ್ ಇದ್ದರು
[t4b-ticker]
+ There are no comments
Add yours