ಚಿತ್ರದುರ್ಗ: S.J.M.I.T ಎಂಜಿನಿಯರಿಂಗ್ ಸ್ಫೂರ್ತಿ 2K22 ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮುರುಘಾಮಠದ ಪರಮಪೂಜ್ಯ ಗುರುಗಳಾದ ಡಾಕ್ಟರ್ ಶ್ರೀ. ಶಿವಮೂರ್ತಿ ಮುರುಘಾ ಶರಣರಿಂದ TVS Ntorq XT ವಾಹನದ ಮಾದರಿಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ
ಎಸ್ ಲಿಂಗಮೂರ್ತಿ
ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷರು
ಪಾಟೀಲ್ ಶಿವಕುಮಾರ್
ಅಧ್ಯಕ್ಷರು ವೀರಶೈವ ಅರ್ಬನ್ ಕೋ- ಆಪರೇಟಿವ್ ಸೊಸೈಟಿ
ಭಾರತ್ ಪಿವಿ
ಪ್ರಿನ್ಸಿಪಾಲ್ ಎಸ್.ಜೆ.ಮ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದ್ದರು
[t4b-ticker]
+ There are no comments
Add yours