ಚಿತ್ರದುರ್ಗ: ಗಾಂಧಿ ಕುಟುಂಬ ಕಾನೂನಿಗೆ ಮೀರಿದ ಕುಟುಂಬವೇ? ಅವರ ಅಧಿಕಾರ ಅವಧಿಯಲ್ಲಿ ಇಡಿ,ಸಿಬಿಐ ದುರುಪಯೋಗ ಮಾಡಿಕೊಂಡಿದ್ದರು, ನಮ್ಮ ನಾಯಕರನ್ನು ಜೈಲಿಗೆ ಅಟ್ಟಿದಾಗ ನಾವು ಪ್ರತಿಭಟಿಸಿದ್ದೇವೆ. ಕಾಂಗ್ರೆಸ್ ಹಡಗು ಮುಳುಗಿದೆ. ಮತ್ತೆ ಬಿಜೆಪಿ ಕಮಲ ರಾಜ್ಯದಲ್ಲಿ ಅರಳಲಿದೆ.. ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು,ಅಧ್ಯಕ್ಷರು, ಕಾರ್ಯಕರ್ತರು ಶ್ರಮಿಸಿದರೆ ಮುಂದಿನ 2023 ಕ್ಕೆ ಮತ್ತೆ ವಿಧಾನ ಸಭಾ ಮೂರನೇ ಮಹಡಿಯಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತ್ ಮಾತಾಕೀ ಜೈ ಬೇಕಾ, ಸೋನಿಯಾ ಮತಾಕೀ ಜೈ ಬೇಕಾ ನೀವೇ ನಿರ್ಧಾರ ಮಾಡಿ ಎಂದರು. ಕಾಂಗ್ರೆಸ್ ನಾಯಕರು ಈಗಾಗಲೇ ಅಧಿಕಾರಕ್ಕೆ ಬಂದವರಂತೆ ಭ್ರಮೆಯಲಿದ್ದಾರೆ ಎಂದು ಕುಟುಕಿದರು.
[t4b-ticker]
+ There are no comments
Add yours