ಚಿತ್ರದುರ್ಗ: ಚಿತ್ರದುರ್ಗ ನಗರದ ಆದಿಶಕ್ತಿ ಶ್ರೀ ಬರಗೇರಮ್ಮ ದೇಗುಲಕ್ಕೆ ಪರಮಪೂಜ್ಯ ಶ್ರೀ ಮಾದಾರ ಚನ್ನಯ್ಯ ಸ್ವಾಮಿಗಳು ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.
ದೇಗುಲದ ಆರ್ಚಕರಾದ ಮಂಜುನಾಥ್ ಅವರು ಮಾದಾರ ಚನ್ನಯ್ಯ ಶ್ರೀಗಳಿಗೆ ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಯಶ್ವಮೂರ್ತಿ, ರಮೇಶ್ ಕೋಟಿ, ಪ್ರಥಮದರ್ಜೆ ಗುತ್ತಿಗೆದಾರ ಹೆಚ್.ಎಸ್.ರಾಘವೇಂದ್ರ ಉಪಸ್ಥಿತರಿದ್ದರು.
ಫೋಟೊ: ಚಿತ್ರದುರ್ಗ ನಗರದ ಆದಿಶಕ್ತಿ ಶ್ರೀ ಬರಗೇರಮ್ಮ ದೇಗುಕ್ಕೆ ಶುಕ್ರವಾರ ಪರಮಪೂಜ್ಯ ಶ್ರೀ ಮಾದಾರ ಚನ್ನಯ್ಯ ಸ್ವಾಮಿಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.
[t4b-ticker]
+ There are no comments
Add yours