ಚಿತ್ರದುರ್ಗ:ಚಿತ್ರದುರ್ಗ ತಾಲ್ಲೂಕಿನ ಕೆನ್ನೇಡಲು ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನ ರಾತ್ರೋ ರಾತ್ರಿ ಕಡಿದ ದುಷ್ಕರ್ಮಿಗಳು ಎಂದು ತಿಳಿದು ಬಂದಿದೆ.
ರೈತ ದಾಸರ ಗಿರಿಯಪ್ಪ ಎಂಬುವರಿಗೆ ಸೇರಿದ ಅಡಿಕೆ ತೋಟ ನಾಶ.ಕೆನ್ನೇಡಲು ಗ್ರಾಮದಲ್ಲಿ ಘಟನೆ, ರೈತ ಕಂಗಾಲಾಗಿದ್ಧಾನೆ.
ಐದು ವರ್ಷ ಶ್ರಮ ಪಟ್ಟು ಬೆಳೆಸಿದ್ದ ಅಡಿಕೆ ತೋಟ ಕಿಡಿಗೇಡಿಗಳಿಂದ ನಾಶ ಮಾಡಿದ್ದಾರೆ.ಒಂದು ಎಕರೆ ಜಮೀನಲ್ಲಿ ಬೆಳೆದಿದ್ದ ಅಡಕೆ ಮರಗಳು.
ಲಕ್ಷಂತರ ರೂ ಮೌಲ್ಯದ ಅಡಿಕೆ ಮರಗಳ ನಾಶದಿಂದ ಕಂಗಾಲಾದ ರೈತ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರ ಬೇಟಿ ಪರಿಶೀಲನೆ.ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
[t4b-ticker]
+ There are no comments
Add yours