ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿಗೆ ಸಿಎಂ ಬೊಮ್ಮಾಯಿ: ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್.

 

 

 

 

ಹಿರಿಯೂರು:  ಮುಖ್ಯಮಂತ್ರಿಗಳಿಂದ ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಧರ್ಮಪುರ ಹೋಬಳಿ ಜನತೆಯನ್ನು ಆಹ್ವಾನಿಸಲು ಶಾಸಕಿ  ಕೆ ಪೂರ್ಣಿಮಾ ಶ್ರೀನಿವಾಸ ರವರು ಇಂದು ಮದ್ದಿಹಳ್ಳಿ ಗ್ರಾಮದಲ್ಲಿ ಸಭೆ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಮುದ್ದಣ್ಣ, ದೊಡ್ಡಯ್ಯ, ಮೂಡಲಗಿರಿಯಪ್ಪ, ದಾಸಪ್ಪ, ಎಂ.ಶಿವಣ್ಣ, ಭೋಜಣ್ಣ, ಸಿದ್ದೇಶ್, ನಾಗರಾಜ್, ಈರಪ್ಪ ಮುಂತಾದವರು ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours