ಚಳ್ಳಕೆರೆ : ನಗರದ ರಹೀಂನಗರದ ಶಾದಿಮಹಾಲ್ ಮುಂಭಾಗ ಮತ್ತು ಹಿಂಭಾಗದ ಎರಡು ಖಾಸಗಿ ಮನೆಗಳಲ್ಲಿ ಅಕ್ರಮವಾಗಿ ಕಸಾಯಿಕಾನೆ ನಡೆಸುತ್ತಿದ್ದವರ ಮೇಲೆ ಬೆಂಗಳೂರಿನ ಗೌ ಗ್ಯಾನ್ ಸಂಸ್ಥೆ ಮತ್ತು ಪೊಲೀಸ್ ರವರು ದಾಳಿ ನಡೆಸಿದ್ದಾರೆ.
ದಾಳಿ ವೇಳೆಯಲ್ಲಿ ಅಕ್ಬರ್ ಮತ್ತು ಇಬ್ಬರು ಪ್ರತ್ಯೇಕ ವಾಗಿ ಹಸುಗಳನ್ನು ತಂದು ಕತ್ತರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು ಒಂದು ಜೀವಂತ ಎತ್ತು ಮತ್ತು ಸುಮಾರು 300ಕೆ.ಜಿಯಷ್ಟು ಎತ್ತುಗಳ ಮಾಂಸ ದೊರಕಿದೆ. ಈ ಸಂದರ್ಭದಲ್ಲಿ ಯಾವುದೇ ಪರವಾನಿಗೆ ಇಲ್ಲದ್ದು ಕಂಡು ಬಂದಿದೆ. ಈ ಬಗ್ಗೆ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಐದು ಜನರನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. ಮತ್ತು ಕೃತ್ಯಕ್ಕೆ ಬಳಸಿದ್ದ ತಕ್ಕಂಡಿ, ಚಾಕು ಮತ್ತಿರರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
[t4b-ticker]
+ There are no comments
Add yours