ಗೋನೂರು ಕೆರೆ ಬಳಿ ರಸ್ತೆಯ ತಡೆಗೋಡೆಗೆ ಬೈಕ್ ಡಿಕ್ಕಿ: ಯುವಕ ಸ್ಥಳದಲ್ಲೇ ಸಾವು

 

 

 

 

ಗೋನೂರು ಗ್ರಾಮದ ಕೆರೆ ಬಳಿ ರಸ್ತೆಯ ತಡೆಗೋಡೆಗೆ ಬೈಕ್ ಡಿಕ್ಕಿ: ಯುವಕ ಸ್ಥಳದಲ್ಲೇ ಸಾವು

ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮದ ಕೆರೆ ಬಳಿ ರಸ್ತೆಯ ತಡೆಗೋಡೆಗೆ ಬೈಕ್ ಡಿಕಯ ಹೊಡೆದ ಪರಿಣಾಮ ಬೈಕ್ ಸಾವರ ಗಂಭೀರವಾಗಿ ಗಾಯಗೊಂಡ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಡರಾತ್ರಿ ನಡೆದಿದೆ…

 

 

ಇನ್ನೂ ಮೃತ ಬೈಕ್‌ಸಾವರನನ್ಜು ಸಾಸಾಲಹಟ್ಟಿ ಗ್ರಾಮದ 25 ವರ್ಷದ ಛತ್ರಪತಿ ಎಂದು ಗುರುತಿಸಲಾಗಿದೆ…

ಇನ್ನೂ ಈ ಯುವಕ ಚಿತ್ರದುರ್ಗ ಜಿಲ್ಕಾ ಆಸ್ಪತ್ರೆಯಲ್ಲಿ ಎಕ್ಸ್ ರೆ ಟೇಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು ಕರ್ತವ್ಯ ಮುಗಿಸಿ ತನ್ಬ ಗ್ರಾಮಕ್ಜೆ ಬೈಕ್ ನಲ್ಕಿ ಹೋಗುವ ಸಂದರ್ಭದಲ್ಲಿ ಗೋನುರು ಗ್ರಾಮದ ಕೆರೆ ಬಳಿ ಬೈಕ್ ಚಾಲಕನ ಅತೀವೇಗ ಹಾಗೂ ಅಜಾಕೂರುಕತೆಯಿಂದ ರಸ್ತೆಯ ಬಲಬಾಗದ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಪಡಿಸಿದ ಪರಿಣಾಮ ಡಿಕ್ಕಿಯ ರಭಸಕ್ಕೆ ಬೈಕ್ ಸಾವರ ಕೆಳಗೆ ಬಿದ್ದು ಗಂಬೀರ ಗಾಯಗೊಂಡು ಸ್ಥಳದಲ್ಲೇ ಮೃತರಾಗಿದ್ದಾರೆ…ಇನ್ನೂ ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸ್ಸರು ಸ್ಥಳಕ್ಕೆ ಬೇಟಿನೀಡಿ ಪರೀಶಿಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ….

[t4b-ticker]

You May Also Like

More From Author

+ There are no comments

Add yours