ಮನಮೈನಹಟ್ಟಿ ಬಳಿ ಲಾರಿ‌ ಮತ್ತು ಬೈಕ್‌‌ನಡುವೆ ಭೀಕರ ರಸ್ತೆ ಅಪಘಾತ ಇಬ್ಬರು ಕೂಲಿ‌ ಕಾರ್ಮಿಕರು ಸಾವು

 

 

 

 

ಚಳ್ಳಕೆರೆ ತಾಲೂಕಿನ ಮನಮೈನಹಟ್ಟಿ ಬಳಿ ಲಾರಿ‌ ಮತ್ತು ಬೈಕ್‌‌ನಡುವೆ ಸಂಭವಿಸಿದ‌ ಅಪಘಾತದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೆ ಸಾವನಪ್ಪಿದ ಘಟನೆ ನಡೆದಿದೆ.
ಮನಮೈನಹಟ್ಟಿ ಗ್ರಾಮದ ಮಹಂತೇಶ್ ನಾಯ್ಕ(42), ಕುಮಾರನಾಯ್ಕ(40) ಸಾವನಪ್ಪಿದವರು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ನಾಯಕನಹಟ್ಟಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

[t4b-ticker]

You May Also Like

More From Author

+ There are no comments

Add yours