ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಗ್ರಾಮದಲ್ಲಿ ಮಳೆ ಗಾಳಿಯಿಂದ ಆಕಸ್ಮಿಕವಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಕೂಲಿ ಕಾರ್ಮಿಕ ಸಾವು.
ಪರಶುರಾಂಪುರ ಗ್ರಾಮದ ಮಹಂತೇಶ್(35) ಮನೆಯ ಮುಂದೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸದೆ ತುಳಿದು.
ಕಳೆದ 3-4ದಿನಗಳ ಹಿಂದೆ ಬೀಸಿದ ಗಾಳಿಯಿಂದ ವಿದ್ಯುತ್ ವೈರ್ ತುಂಡಾಗಿ ದ್ದರೂ ಸಹ ತುಂಡಾದ ವಿದ್ಯುತ್ ವೈರನ್ನು ಸರಿಪಡಿಸದೆ ಬೆಸ್ಕಾಂ ನವರು ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಆರೋಪಿಸಿದ್ದಾರೆ.
[t4b-ticker]
+ There are no comments
Add yours