ಶಿವಮೊಗ್ಗ: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಈಗ ಸಚಿವ ಈಶ್ವರಪ್ಪ ಸುತ್ತಲೂ ಗಿರಕಿ ಹೊಡೆಯುತ್ತಿದೆ. ವಿಪಕ್ಷಗಳು ಈಶ್ವರಪ್ಪ ಇಂದು ಮಧ್ಯಾಹ್ನ ಸುದ್ದಿಗೊಷ್ಠಿ ಕರೆದಿದ್ದು ರಾಜೀನಾಮೆ ನೀಡುತ್ತಾರಾ ಅಥವಾ ಸಮರ್ಥನೆ ಮಾಡಿತ್ತಾರೆ ಎಂಬುದು ಕಾದು ನೋಡಬೇಕಿದೆ. ರಾಜೀನಾಮೆ ಯಾವ ಕಾರಣಕ್ಕೂ ಕೊಡಲ್ಲ ಎಂದು ಹೇಳಬಹುದು. ಕೇಂದ್ರ ನಾಯಕರು ಸರ್ಕಾರಕ್ಕೆ ಮುಜುಗರ ಆಗುವುದಾದರೆ ರಾಜೀನಾಮೆ ಪಡೆಯಿರಿ ಎಂದು ಸೂಚನೆ ನೀಡಿರುವುದು ನುಂಗಲಾರದ ತುತ್ತಾಗಿದೆ. ಎಲ್ಲಾವೂ ಸಹ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಮೇಲೆ ಎಲ್ಲಾ ತಿಳಿಯುತ್ತದೆ.
[t4b-ticker]
+ There are no comments
Add yours